Surprise Me!

ಒಂದು ವರ್ಗಾವಣೆ.. ಇಬ್ಬರು ಸಚಿವರು.. ಸಿಎಂಗೆ ಪೀಕಲಾಟ..! | R Ashok vs Ashwath Narayan

2022-03-18 6 Dailymotion

ಒಂದು ವರ್ಗಾವಣೆ.. ಇಬ್ಬರು ಸಚಿವರು.. ಸಿಎಂಗೆ ಪೀಕಲಾಟ..! | R Ashok vs Ashwath Narayan <br /><br />#PublicTV #RAshok #AshwathNarayan<br /><br />ರಾಜ್ಯ ರಾಜಕೀಯದ ದೊಡ್ಡ ಸುದ್ದಿ..!<br />ಒಂದೇ ಪಕ್ಷದ ಇಬ್ಬರು ನಾಯಕರ ನಡುವೆ ಟಾಕ್ ಫೈಟ್..!<br />ಅದೊಂದೇ ಒಂದು ವಿಚಾರಕ್ಕೆ ಇಬ್ಬರ ಮಧ್ಯೆ ವಾಕ್ಸಮರ<br />ಶಕ್ತಿಕೇಂದ್ರದ ಮೊಗಸಾಲೆಯ ಕೊಠಡಿಯಲ್ಲೇ ಮಾತಿನ ಸಮರ<br />ಯಾರದು..? ಏತಕ್ಕಾಗಿ ಇಬ್ಬರ ನಡುವೆ ವಾಕ್ಸಮರ..?<br />ಎಕ್ಸ್ಕ್ಲೂಸಿವ್ ಹೆಡ್ಡಾಫೀಸ್ ಪಬ್ಲಿಕ್ ಟಿವಿಯಲ್ಲಿ ಇನ್‌ಸೈಡ್ ಸ್ಟೋರಿ<br /><br />ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಕಿತ್ತಾಡಿದ್ದ `ಆ' ಇಬ್ಬರು..!<br />ಯಡಿಯೂರಪ್ಪ ಕಾಲದಿಂದಲೂ ಇಬ್ಬರು ನಡುವೆ ಪೈಪೋಟಿ..!<br />ಬೆಂಗಳೂರು ಗದ್ದುಗೆಗೆ ಕಿತ್ತಾಡಿದ್ದವರ ಮಧ್ಯೆ ಮತ್ತೆ ವಾಕ್ಸಮರ<br />ಆರ್.ಅಶೋಕ್ ವರ್ಸಸ್ ಅಶ್ವತ್ಥನಾರಾಯಣ್ ಮಧ್ಯೆ ಜೋರು ಧ್ವನಿ ವಾಕ್ಸಮರ<br />ಇಬ್ಬರ ಟಾಕ್ ಫೈಟ್‌ಗೆ ಶಾಸಕರು, ಅಧಿಕಾರಿಗಳು ದಂಗು..!<br />ಎಕ್ಸ್ಕ್ಲೂಸಿವ್ ಹೆಡ್ಡಾಫೀಸ್ ಪಬ್ಲಿಕ್ ಟಿವಿಯಲ್ಲಿ ಇನ್‌ಸೈಡ್ ಸ್ಟೋರಿ<br /><br />ರಾಮನಗರ ಜಿಲ್ಲೆಯ ತಾಲೂಕಿನ ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಮನಸ್ತಾಪ<br />ತಹಶೀಲ್ದಾರ್ ವರ್ಗಾವಣೆಗೆ ಅಶ್ವತ್ಥನಾರಾಯಣ್ ಬಿಗಿಪಟ್ಟು<br />ತಹಸೀಲ್ದಾರ್ ವರ್ಗಾವಣೆ ಮಾಡದಂತೆ ಆರ್.ಅಶೋಕ್ ಪಟ್ಟು<br />೩ ಬಾರಿ ಹೇಳಿದ್ರೂ ತಹಶೀಲ್ದಾರ್ ವರ್ಗಾವಣೆ ಆಗಿಲ್ಲ - ಅಶ್ವತ್ಥನಾರಾಯಣ್ ಆಕ್ರೋಶ<br />ಆತ ಪಕ್ಷದ ಹಿರಿಯ ನಾಯಕರೊಬ್ಬರು ಹಾಕಿಸಿರುವ ತಹಶೀಲ್ದಾರ್, ವರ್ಗಾವಣೆ ಸಾಧ್ಯವಿಲ್ಲ- ಆರ್.ಅಶೋಕ್<br />ನಾನು ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ, ನಾನು ಕೇಳಿದ್ರೂ ವರ್ಗಾವಣೆ ಮಾಡಿಲ್ಲ..!<br />ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹೇಗೆ ಮಾಡೋದು - ಅಶ್ವತ್ಥ್ನಾರಾಯಣ್ ಸಿಟ್ಟು<br />ಒಂದು ವರ್ಗಾವಣೆ.. ಇಬ್ಬರು ಸಚಿವರು.. ಸಿಎಂಗೆ ಪೀಕಲಾಟ..!

Buy Now on CodeCanyon